ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಕ್ಕೆ ಇಂದು ಕರ್ನಾಟಕದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಇವರು ಭೇಟಿ ನೀಡಿದ್ದರು. ಹಾಗೆ ಅವರು ಗೋಶಾಲೆಗೆ ಭೇಟಿ ನೀಡಿ ಗೋವಿನ ಪೂಜೆ ಕೂಡ ಮಾಡಿದರು. ಹಾಗೆ ಬಿ.ಸಿ ನಾಗೇಶ್ ಅವರು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದೂರದರ್ಶಿತ್ವವನ್ನು ಸ್ಮರಿಸಿದ ಅವರು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಕಲ್ಪನೆ ಕುರಿತು ಅಭಿಮಾನ ವ್ಯಕ್ತಪಡಿಸಿದರು.
READ THIS : ಮತ್ತೊಮ್ಮೆ ಹವ್ಯಕ ಮಹಾಸಭಾ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ
ಭೇಟಿ ನೀಡಿದ ನಂತರ ಶಿಕ್ಷಣ ಸಚಿವರು ವಿವಿ ಬಗ್ಗೆ ಈ ರೀತಿಯಾಗಿ ಹೇಳಿದರು
ಉತ್ತರ ಕನ್ನಡ ಜಿಲ್ಲೆ ಗೋಕರ್ಣದಲ್ಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಗುರುಕುಲ ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಬೋಧಕರ ಜೊತೆ ಮಾತನಾಡಿದೆ. ಗುರುಕುಲದ ಸಂಶೋಧನಾ ಕೇಂದ್ರ, ಗೋಶಾಲೆ, ಶೃದ್ಧಾ ಮಂದಿರ, ಅಶ್ವಶಾಲೆ, ಕುಟೀರಗಳು ಸೇರಿದಂತೆ ಒಟ್ಟಾರೆ ವಾತಾವರಣ ಪರಿಪೂರ್ಣ ಶಿಕ್ಷಣದ ಪರಿಸರಕ್ಕೆ ಕರೆದೊಯ್ಯುತ್ತದೆ ಅಂತ ಹೇಳಿದರು.
READ THIS : ಹೊಸನಗರದ ಮಹಾನಂದಿ ಗೋಲೋಕದಲ್ಲಿ ಇರುವ ಗೋವರ್ಧನ ಗಿರಿಧಾರಿಯ ಅದ್ಭುತ ಶಕ್ತಿ ಏನು ಗೊತ್ತಾ
KARNATAKA EDUCATION MINISTER B.C NAGESH VISITED VISHNU GUPTA VISHWA VIDYA PEETA, GOKARNA, UTTARA KANNADA
WhatsApp Group
Join Now