ಎಲೆಕ್ಟ್ರಿಕ್ ವಾಹನ ಖರೀದಿಗೆ ಉಚಿತವಾಗಿ 3 ಲಕ್ಷ ರೂಪಾಯಿ ಕೊಡ್ತಾರೆ

  ಎಲ್ಲರಿಗೂ ಕೂಡ ತಮ್ಮ ಸ್ವಂತ ಕಾರು ಅಥವಾ ಬೈಕ್ ಖರೀದಿಸುವ ಆಸೆ ಇದ್ದೆ ಇರುತ್ತದೆ. ಹಾಗೆಯೇ ಈಗಂತೂ ಎಲೆಕ್ಟ್ರಿಕ್ ವಾಹನ ಟ್ರೆಂಡ್ ಶುರುವಾಗಿದೆ ಇದಕ್ಕೆ ಹಣ ಸ್ವಲ್ಪ ಹೆಚ್ಚು. ಆದ ಕಾರಣ ಈ ಕಂಪೆನಿಯು ತನ್ನ ಉದ್ಯೋಗಿಗಳಿಗೆ 3 ಲಕ್ಷ ರೂಪಾಯಿ ಹಣವನ್ನು ಕೊಡಲು ಮುಂದಾಗಿದೆ ಜನವರಿ 1 ರಿಂದ ಪ್ರೋತ್ಸಾಹ ಧನ ನೀಡಲಿದೆ. ಆದರೆ ಇದು electric ವಾಹನಗಳ ಖರೀದಿಗೆ ಮಾತ್ರ ಅನ್ವಯಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಅದರಂತೆ ದೇಶದಲ್ಲಿರುವ USw ಕಂಪೆನಿಗಳ ಉದ್ಯೋಗಿಗಳು … Read more

120 KM ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ | Electric Scooter

120 KM ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಹೊಸ ಉದ್ದಿಮೆಯಾದ, evtric motors ಹೊಚ್ಚ ಹೊಸ ಮೂರು ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ ಮಾಡಿದೆ. ಗ್ರೇಟರ್ ನೋಯ್ಡಾದಲ್ಲಿನ ಇಂಡಿಯಾ ಎಕ್ಸ್‌ಪೋ 2021ರಲ್ಲಿ ಇವಿಟ್ರಿಕ್ ಹೊಸ ಸ್ಕೂಟರ್ ಅನಾವರಣ ಮಾಡಿದೆ.  ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದ್ದು,ಇವಿಟ್ರಿಕ್ ರೈಸ್ (Motor Cycle), ಇವಿಟ್ರಿಕ್ ಮೈಟಿ (Scooty) ಮತ್ತು ಇವಿಟ್ರಿಕ್ ರೈಡ್ ಪ್ರೋ (scooter)  ಎನ್ನುವ ಮೂರು ಎಲೆಕ್ಟ್ರಿಕ್ ದ್ವಿಚಕ್ರವಾಹನಗಳನ್ನು ಬಿಡುಗಡೆ ಮಾಡಿದೆ.  ಅತ್ಯಾಕರ್ಷಕ ಬಣ್ಣಗಳಲ್ಲಿ … Read more

ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನ ಹೊಳೇಗದ್ದೆ ಭಜನೆ ಮಂಗಲದ ಸಂಪೂರ್ಣ ದೃಶ್ಯ

  ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯ ಹೊಳೇಗದ್ದೆ.   ಇಲ್ಲಿ ಪ್ರತಿ ವರ್ಷದಂತೆ ವಾರ್ಷಿಕ ಭಜನಾ ಮಹೋತ್ಸವ ವೈಭವದಿಂದ ನಡೆಯಿತು. ಹಾಗೆಯೇ ಹಾಲಕ್ಕಿ ಸಮಾಜದವರಿಂದ ಹಗರಣ ಸೇವೆ. ಮತ್ತು ಮರಕಾಲು ಕುಣಿತ. News : ROCK TV KANNADA  ವಿಡಿಯೋ ನೋಡಲು ಇಲ್ಲಿ ಒತ್ತಿ 👇👇👇👇

ಕಡಿಮೆ ಬೆಲೆಗೆ ಸಿಗಲಿದೆ E-CAR | 480 ಕಿ.ಮೀ ಮೈಲೇಜ್. | Hyundai Cars

ಈಗಂತೂ ಎಲ್ಲರೂ ಕೂಡ ಎಲೆಕ್ಟ್ರಿಕ್ ಕಾರು ಹಾಗೂ ಬೈಕ್ ಗಳನ್ನು ಖರೀದಿಸುತ್ತಿದ್ದಾರೆ. ಹಾಗೆಯೇ e-bike ಗಳು ಕಡಿಮೆ ಬೆಲೆಗೆ ಸಿಗುತ್ತಿದೆ. ಆದರೆ ಕಾರುಗಳ ಬೆಲೆ ಸ್ವಲ್ಪ ದುಬಾರಿ ಆದರೆ ನಾವು ತೋರಿಸುವ ಕಾರಿನ ಬೆಲೆ ಕಡಿಮೆ ಹಾಗೂ ಮೈಲೇಜ್ ಕೂಡ ಜಾಸ್ತಿ ಆದ ಕಾರಣ ವಿವರವನ್ನು ಸಂಪೂರ್ಣವಾಗಿ ನೋಡಿ. ಭಾರತದಲ್ಲಿ Hyundai Company Kona Electric ಕಾರನ್ನು ಬಿಡುಗಡೆ ಮಾಡಿದೆ. ಹಾಗೆಯೇ ಇದು ಜನರ ಕೈಗೆಟುವ ಬೆಲೆಯಲ್ಲಿ Hyundai Ioniq 5 EV ಕಾರು ಬಿಡುಗಡೆ ಮಾಡಲು … Read more

ಶ್ರೀ ಕ್ಷೇತ್ರ ಗೋರೆಗೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಭೇಟಿ..

ಶ್ರೀ ಕ್ಷೇತ್ರ ಗೋರೆಯ ಶ್ರೀ ಗುರುಪಾದುಕಾ ಮಂದಿರದಲ್ಲಿ ದಿನಾಂಕ 14/12/2021  ರ ಸಂಜೆ ಆಗಮಿಸಿದರು. ಶ್ರೀ ಸದಾನಂದ ಸ್ವಾಮಿಗಳವರ ಸಮಾಧಿಯ ಶ್ರೀ ಗುರುಮೂರ್ತಿ ಪೂರ್ಣಾಷ್ಟಬಂಧ  ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಂತರ 15/12/2021 ರಂದು ಶ್ರೀ ಗುರುಗಳ ಪಾದಪೂಜೆ ಹಾಗೂ ಶ್ರೀ ಗುರುಭಿಕ್ಷಾ ಸೇವೆ ನಡೆಯಿತು. ನಂತರ ಶ್ರೀಗಳ ಆಶೀರ್ವಚನ ಹಾಗೂ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು. ನಂತರ ಮಧ್ಯಾಹ್ನ ಗೋರೆಯಲ್ಲಿರುವ  ಕೆನರಾ ಎಕ್ಸಲೆನ್ಸ್ ಕಾಲೇಜಿಗೆ ಭೇಟಿ ನೀಡಿದ್ದರು. Shri G G Hegde, Principal : Shri D N … Read more