ಹನುಮತ್ ಪಂಚರತ್ನ ಸ್ತೋತ್ರ | ಹನುಮತ್ಪಂಚರತ್ನ ಸ್ತೋತ್ರಮ್ | Hanumat Pancharatnam in Kannada
ಹನುಮತ್ ಪಂಚರತ್ನ ಅಂದರೆ ಹನುಮಂತನ ಐದು ರತ್ನಗಳು ಎಂದರ್ಥ. ಹನುಮತ್ಪಂಚರತ್ನ ಸ್ತೋತ್ರವನ್ನ ರಚನೆ ಮಾಡಿದ್ದು ಶ್ರೀ ಆದಿ ಶಂಕರಾಚಾರ್ಯರು. ಹನುಮಾನ್ ಪಂಚರತ್ನಂ ಸ್ತೋತ್ರವನ್ನು ಪ್ರತಿದಿನ ಪಠನೆ ಮಾಡುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ. ವೀತಾಖಿಲವಿಷಯೇಚ್ಛಂ ಜಾತಾನಂದಾಶ್ರುಪುಲಕಮತ್ಯಚ್ಛಮ್ |ಸೀತಾಪತಿದೂತಾದ್ಯಂ ವಾತಾತ್ಮಜಮದ್ಯ ಭಾವಯೇ ಹೃದ್ಯಮ್ || ೧ || ತರುಣಾರುಣಮುಖಕಮಲಂ ಕರುಣಾರಸಪೂರಪೂರಿತಾಪಾಂಗಮ್ |ಸಂಜೀವನಮಾಶಾಸೇ ಮಂಜುಲಮಹಿಮಾನಮಂಜನಾಭಾಗ್ಯಮ್ || ೨ || ಶಂಬರವೈರಿಶರಾತಿಗಮಂಬುಜದಲವಿಪುಲಲೋಚನೋದಾರಮ್ |ಕಂಬುಗಲಮನಿಲದಿಷ್ಟಂ ಬಿಂಬಜ್ವಲಿತೋಷ್ಠಮೇಕಮವಲಂಬೇ || ೩ || ದೂರೀಕೃತಸೀತಾರ್ತಿಃ ಪ್ರಕಟೀಕೃತರಾಮವೈಭವಸ್ಫೂರ್ತಿಃ |ದಾರಿತದಶಮುಖಕೀರ್ತಿಃ ಪುರತೋ ಮಮ ಭಾತು ಹನುಮತೋ ಮೂರ್ತಿಃ || ೪ || … Read more