Karnataka Bank Recruitment 2023: ಕರ್ನಾಟಕ ಬ್ಯಾಂಕ್ ನಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕ್ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಬ್ಯಾಂಕ್ ನ [Karnataka bank jobs] ನೇಮಕಾತಿ ಅಡಿಯಲ್ಲಿ ಸ್ಪೆಷಲ್ ಐ ಟಿ ಆಫೀಸರ್, ಡೇಟಾ ಇಂಜಿನಿಯರ್, ಡೇಟಾ ಸೈಂಟಿಸ್ಟ್, ಡಿಜಿಟಲ್ ಮಾರ್ಕೆಟಿಂಗ್ ಮುಖ್ಯಸ್ಥ ಹಾಗೂ ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಬ್ಯಾಂಕ್ ನ ನೇಮಕಾತಿ ಅರ್ಜಿ ಸಲ್ಲಿಸುವುದು, ವಿದ್ಯಾರ್ಹತೆ ಹಾಗೂ ಇನ್ನು ಅನೇಕ ಮಾಹಿತಿಗಳು ಈ ಕೆಳಗಿನಂತಿವೆ.
ಅರ್ಹತಾ ಮಾನದಂಡಗಳು: Karnataka bank jobs 2023
ಕರ್ನಾಟಕ ಬ್ಯಾಂಕ್ ನ ನೇಮಕಾತಿಯಲ್ಲಿ ಆಯಾ ಹುದ್ದೆಗಳಿಗೆ ಬೇರೆ ಬೇರೆ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. MBA/PGDM, B.Sc, B.Tech/BE, MA, M.Tech/ME, MCA ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
India Post Recruitment 2023: ಪೋಸ್ಟ್ ಆಫೀಸ್ ನಲ್ಲಿ ಉದ್ಯೋಗ ಸಂಬಳ ಎಷ್ಟಿದೆ ನೋಡಿ 3036 ಹುದ್ದೆಗಳು ಖಾಲಿ
ಬ್ಯಾಂಕ್ ನಲ್ಲಿ ಕೆಲಸ ಸಂಬಳ 63 ಸಾವಿರ ರೂಪಾಯಿ
ಕರ್ನಾಟಕ ಬ್ಯಾಂಕ್ ನಲ್ಲಿರುವ ಹುದ್ದೆಗಳ ವಿವರಗಳು:
- ಡಿಜಿಟಲ್ ಮಾರ್ಕೆಟಿಂಗ್ ಮುಖ್ಯಸ್ಥ
- ಪ್ರಾಜೆಕ್ಟ್ ಹೆಡ್
- ಡೇಟಾ ಇಂಜಿನಿಯರ್
- ಡೇಟಾ ಸೈಂಟಿಸ್ಟ್
- ಡೇಟಾ visualisation ಎಕ್ಸ್ಪರ್ಟ್
- ಸ್ಪೆಷಲ್ ಐ ಟಿ ಆಫೀಸರ್
- ಡೇಟಾ ಸಿಸ್ಟಮ್ ಆರ್ಕಿಟೆಕ್ಟ್
- ಸ್ಟ್ರಾಟೆಜಿ ಹಾಗೂ ಪೋರ್ಟ್ಫೋಲಿಯೋ ಎನಾಲಿಸ್ಟ್
| Join Telegram | Click Here to Join |
ಆಯಾ ಹುದ್ದೆಗಳಿಗೆ ವಿಭಿನ್ನ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.
ಕರ್ನಾಟಕ ಬ್ಯಾಂಕ್ ನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಹುದ್ದೆಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ karnatakabank.com ಗೆ ಭೇಟಿ ನೀಡಿ. ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಈ ಅರ್ಜಿಯನ್ನು ಭರ್ತಿ ಮಾಡಿ acoe.recruitment@ktkbank.com ಗೆ ಮೇಲ್ ಮಾಡಬಹುದು. You can vist the bank official site for more updates. And send your resume via e-mail id given above.
Apply today for your jobs
Also Read:
ಎಲ್ ಐ ಸಿಯಲ್ಲಿ ಹಲವು ಹುದ್ದೆಗಳಿಗೆ ಆಹ್ವಾನ
ಹೆಡ್ ಕಾನ್ಸ್ಟೇಬಲ್ ಕೆಲಸಕ್ಕೆ ಅರ್ಜಿ ಆಹ್ವಾನ- 81 ಸಾವಿರ ಸಂಬಳ
10ನೆ ಕ್ಲಾಸ್ ಪಾಸಾದವರು ನೋಡಿ ರೈಲ್ವೆ ಉದ್ಯೋಗ ಸಿಗಲಿದೆ
ಜಿಲ್ಲಾ ಪಂಚಾಯತ್ ನೇಮಕಾತಿ 2023- 50 ಸಾವಿರ ಸಂಬಳ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
