
Havyaka Samavesha 2022
ಹವ್ಯಕ ಸೇವಾ ಪ್ರತಿಷ್ಠಾನ ಉತ್ತರ ಕನ್ನಡ ಇವರ ಆಶ್ರಯದಲ್ಲಿ ಹವ್ಯಕ ಸಮಾವೇಶ [Havyaka Samavesha 2022] 11 ಡಿಸೆಂಬರ್ 2022 ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಹವ್ಯಕ ಪುರವರಾಧೀಶ್ವರಿ ಹೈಗುಂದ ವೇದಿಕೆ ಗೋ ಗ್ರೀನ್ ಮೈದಾನ , ಬಡಗಣಿಯಲ್ಲಿ ನಡೆಯಲಿದೆ.
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಮಹಾಸ್ವಾಮಿಗಳವರು, ಶ್ರೀ ರಾಮಚಂದ್ರಾಪುರ ಮಠ ಇವರ ದಿವ್ಯ ಉಪಸ್ಥಿತಿಯಲ್ಲಿ ವಿಚಾರ ಸಂಕಿರಣ, ಸಾಧಕರಿಗೆ ಸನ್ಮಾನ, ಆಧುನಿಕ ಕೃಷಿ ಉಪಕರಣ ಪ್ರದರ್ಶನ ಮತ್ತು ಮಾರಾಟ ಸಾಂಪ್ರದಾಯಿಕ ಆಹಾರ ಮೇಳ ಇರಲಿದೆ.
ಈ ಸಮಾವೇಶಕ್ಕೆ ವಿಶೇಷ ಆಮಂತ್ರಿತರಾಗಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೆಯೇ ಮುಖ್ಯ ಅಥಿತಿಗಳಾಗಿ ಶ್ರೀ ಶಿವರಾಮ ಹೆಬ್ಬಾರ್, ಶ್ರೀ ಅನಂತಕುಮಾರ್ ಹೆಗಡೆ, ಶ್ರೀ ತೇಜಸ್ವಿ ಸೂರ್ಯ, ಶ್ರೀ ಎಚ್ ಎಸ್ ಸಚ್ಚಿದಾನಂದ ಮೂರ್ತಿ, ಶ್ರೀ ಗಿರಿಧರ್ ಕಜೆ, ಶ್ರೀ ಮಹಾಬಲೇಶ್ವರ ಹೆಗಡೆ ಹಾಗೂ ಇನ್ನು ಹಲವು ಗಣ್ಯರು ಭಾಗವಹಿಸಲಿದ್ದಾರೆ.
Havyaka Samavesha 2022 at Go Green Ground, Badagani. Kumta
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.