ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೇಳಿದಂತೆ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಆದರೆ ದಿನದಿಂದ ದಿನಕ್ಕೆ ಉಚಿತ ಗ್ಯಾರಂಟಿಗಳ ವಿಚಾರವಾಗಿ ಜನರಿಗೆ ಒಂದೆಲ್ಲಾ ಒಂದು ಗೊಂದಲಗಳು ಉಂಟಾಗುತ್ತಿವೆ. ಈ ನಡುವೆ ಕರ್ನಾಟಕದ ಸಿ ಎಂ ಸಿದ್ದರಾಮಯ್ಯ ಈ ಉಚಿತ ವಿದ್ಯುತ್ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಒಂದು ವರ್ಷದಲ್ಲಿ ನೂರು ಯೂನಿಟ್ ಬಳಸುವವರಿಗೆ ಇನ್ನೂರು ಯೂನಿಟ್ ವಿದ್ಯುತ್ ಯಾಕೆ ಕೊಡಬೇಕು? ಇದರಿಂದ ದುರುಪಯೋಗ ಆಗುತ್ತೆ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಎಲ್ಲರು ಇನ್ನೂರು ಯೂನಿಟ್ ಫ್ರೀ ಕೊಡಿ ಎಂದು ಹೇಳುತ್ತಿದ್ದಾರೆ. ಯಾರು 70 ಯೂನಿಟ್, 180 ಯೂನಿಟ್ ಅಥವಾ 190 ಯೂನಿಟ್ ವಿದ್ಯುತ್ ಬಳಸುತ್ತಾರೋ ಅವರಿಗೆಲ್ಲ ಉಚಿತ ವಿದ್ಯುತ್ ಇರುತ್ತದೆ. ಅದಕ್ಕೆ ಒಂದು ವರ್ಷದ ಆವರೇಜ್ ತೆಗೆದುಕೊಳ್ಳಲು ಹೇಳಿದ್ದೇನೆ. ಈ ಎಲ್ಲ ಫ್ರೀ ಸೌಲಭ್ಯಗಳನ್ನು ನೀಡಲು ವಾರ್ಷಿಕ 59 ಸಾವಿರ ಕೋಟಿ ರೂಪಾಯಿ ಹಣ ಖರ್ಚಾಗುತ್ತೆ.
Join Whats App Group | Click Here To Join |
ಇದನ್ನೂ ಓದಿ: ಈ ತಿಂಗಳ ಒಳಗೆ ಈ ಕೆಲಸ ಮಾಡಿ ಇಲ್ಲ ಅಂದರೆ ನಿಮ್ಮ ಆಧಾರ್ ಇರಲ್ಲ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.