
Bhagyalakshmi kannada Serial
Bhagyalakshmi ಭಾಗ್ಯಲಕ್ಷ್ಮೀ ಧಾರಾವಾನ್ ದಿನದಿಂದ ದಿನಕ್ಕೆ ತುಂಬಾನೇ ಇಂಟೆರೆಸ್ಟಿಂಗ್ ಆಗಿ ಸಾಗುತ್ತಿದೆ. ಕತೆಯಲ್ಲಿ ಯುಎಂಬ ತಿರುವುಗಳನ್ನು ಪಡೆಯುತ್ತಿರುವ ಕಾರಣ ಅಭಿಮಾನಿಗಳಿಗೆ ಧಾರವಾಹಿ ತುಂಬಾ ಇಷ್ಟವಾಗುತ್ತಿದೆ. ಈಗ ತಾಂಡವನನ್ನು ಭಾಗ್ಯ ಶಿವಶಂಕರನ ಹತ್ತಿರ ಕೇಳಿಕೊಂಡು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದಾಳೆ.
ಭಾಗ್ಯ ಈ ರೀತಿಯಾಗಿ ಮಾಡಿದನ್ನ ನೋಡಿ ಶ್ರೇಷ್ಠ ತುಂಬಾನೇ ಶಾಕ್ ಆಗಿದ್ದಾಳೆ. ಭಾಗ್ಯ ಈಗ ಈ ರೀತಿಯಾಗಿ ತಾಂಡವ್ ನನ್ನ ಬಿಡಿಸಿಕೊಂಡು ಬಂದಿದ್ದಾಳೆ ಎಂದು ತಿಳಿದರೆ ಮತ್ತೆ ಬೇರೆ ಏನಾದ್ರು ಆಗಬಹುದೇನೋ ಎಂದು ಶ್ರೇಷ್ಠ ಉಂಬ ಟೆನ್ಶನ್ ನಲ್ಲಿ ಇದ್ದಾಳೆ. ಹಾಗೆ ಈಗ ಏನಾದ್ರು ಮಾಡಬೇಕು ಎಂದು ಯೋಚನೆ ಮಾಡುತ್ತಿದಾಳೆ. ನಂತರ ಭಾಗ್ಯ ಮನೆಯಲ್ಲಿ ಈ ವಿಷಯವನ್ನು ಹೇಳಿದ ನಂತರ ಎಲ್ಲರಿಗು ಕೂಡ ತುಂಬಾ ಖುಷಿಯಾಗುತ್ತೆ.
Join Whats App Group | Click here |
ನಂತರ ತಾಂಡವ್ ಜೈಲಿನಿಂದ ಹೊರಗೆ ಬಂಡ ತಕ್ಷಣ ಮನೆಯವರೆಲ್ಲ ಅವನನ್ನು ನೋಡಿ ಖುಷಿಪಡ್ತಾರೆ. ನಂತರ ಇದೆ ಸರಿಯಾದ ಸಮಯ ಈಗ ನಾನು ಇಲ್ಲಿ ಸ್ವಲ್ಪ ಮೈಂಡ್ ಬಳಸಬೇಕು ಎಂದು ಶ್ರೇಷ್ಠ ಯೋಚನೆ ಮಾಡುತ್ತಾಳೆ. ನಂತರ ತಾಂಡವ್ ಹತ್ರ ಹೋಗಿ ನಿನ್ನನ್ನು ಬಿಡಿಸಲು ಎಷ್ಟೊಂದು ಕಷ್ಟ ಪಟ್ಟಿದ್ದೇನೆ ನಾನು ಗೊತ್ತಾ? ನಾನೇ ಶಿವಶಂಕರ್ ಹತ್ತಿರ ಹೋಗಿ ರಿಕ್ವೆಸ್ಟ್ ಮಾಡಿ ನಿನ್ನನ್ನ ಬಿಡಿಸು ಎಂದು ಹೇಳಿದ್ದೇನೆ ಎಂದು ಹೇಳ್ತಾಳೆ.
ತೀರ್ಥನಿಗೆ ಸುಮನಾ ಮೇಲೆ ಪ್ರೀತಿ ಶುರು ಆಯ್ತಾ..!
ಇದನ್ನ ಕೇಳಿ ತಾಂಡವನಿಗೆ ಕೂಡ ಶಾಕ್ ಆಗುತ್ತೆ. ಏನು ನೀನು ಹೋಗಿ ಅವನ ಹತ್ತಿರ ಮಾತನಾಡಿದ್ಯ ಎಂದು ಕೇಳ್ತಾನೆ. ಅದಕ್ಕೆ ಹೌದು ನಾನೇ ಹೇಳಿದಕ್ಕೆ ಅವನು ಕಂಪ್ಲೇಂಟ್ ವಾಪಾಸ್ ತೆಗೆದುಕೊಂಡ ಎಂದು ಹೇಳ್ತಾಳೆ. ನಂತರ ಭಾಗ್ಯ ಜೊತೆ ತಾಂಡವ್ ಹೊರಗಡೆ ಹೋಗಿರುತ್ತಾನೆ. ಅಲ್ಲಿ ಅವರಿಬ್ಬರೂ ಕೂಡ ಒಟ್ಟಿಗೆ ಕುಳಿತುಕೊಂಡು ಮಾತನಾಡುತ್ತಿರುತ್ತಾರೆ. ಈ ರೀತಿಯಾಗಿ ತಾಂಡವ್ ಪ್ರೀತಿ ತೋರಿಸುವುದನ್ನು ನೋಡಿ ಭಾಗ್ಯ ಗೆ ತುಂಬಾ ಖುಷಿಯಾಗುತ್ತೆ.