ಹನುಮತ್ ಪಂಚರತ್ನ ಸ್ತೋತ್ರ | ಹನುಮತ್ಪಂಚರತ್ನ ಸ್ತೋತ್ರಮ್ | Hanumat Pancharatnam in Kannada

ಹನುಮತ್ ಪಂಚರತ್ನ ಸ್ತೋತ್ರ | Hanuman pancharatnam in Kannada

ಹನುಮತ್ ಪಂಚರತ್ನ ಅಂದರೆ ಹನುಮಂತನ ಐದು ರತ್ನಗಳು ಎಂದರ್ಥ. ಹನುಮತ್ಪಂಚರತ್ನ ಸ್ತೋತ್ರವನ್ನ ರಚನೆ ಮಾಡಿದ್ದು ಶ್ರೀ ಆದಿ ಶಂಕರಾಚಾರ್ಯರು. ಹನುಮಾನ್ ಪಂಚರತ್ನಂ ಸ್ತೋತ್ರವನ್ನು ಪ್ರತಿದಿನ ಪಠನೆ ಮಾಡುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ. ವೀತಾಖಿಲವಿಷಯೇಚ್ಛಂ ಜಾತಾನಂದಾಶ್ರುಪುಲಕಮತ್ಯಚ್ಛಮ್ |ಸೀತಾಪತಿದೂತಾದ್ಯಂ ವಾತಾತ್ಮಜಮದ್ಯ ಭಾವಯೇ ಹೃದ್ಯಮ್ || ೧ || ತರುಣಾರುಣಮುಖಕಮಲಂ ಕರುಣಾರಸಪೂರಪೂರಿತಾಪಾಂಗಮ್ |ಸಂಜೀವನಮಾಶಾಸೇ ಮಂಜುಲಮಹಿಮಾನಮಂಜನಾಭಾಗ್ಯಮ್ || ೨ || ಶಂಬರವೈರಿಶರಾತಿಗಮಂಬುಜದಲವಿಪುಲಲೋಚನೋದಾರಮ್ |ಕಂಬುಗಲಮನಿಲದಿಷ್ಟಂ ಬಿಂಬಜ್ವಲಿತೋಷ್ಠಮೇಕಮವಲಂಬೇ || ೩ || ದೂರೀಕೃತಸೀತಾರ್ತಿಃ ಪ್ರಕಟೀಕೃತರಾಮವೈಭವಸ್ಫೂರ್ತಿಃ |ದಾರಿತದಶಮುಖಕೀರ್ತಿಃ ಪುರತೋ ಮಮ ಭಾತು ಹನುಮತೋ ಮೂರ್ತಿಃ || ೪ || … Read more

ಚುನಾವಣೆಗೂ ಮುನ್ನವೇ CAA ಜಾರಿಯಾಗಲಿದೆ – ಅಮಿತ್ ಶಾ

ಚುನಾವಣೆಗೂ ಮುನ್ನವೇ CAA ಜಾರಿಯಾಗಲಿದೆ - ಅಮಿತ್ ಶಾ

2024 ರ ಲೋಕಸಭಾ ಚುನಾವಣೆಗೂ ಮುನ್ನವೇ ದೇಶದಲ್ಲಿ ಸಿಎಎ {CAA} ಕಾನೂನನ್ನು ಜಾರಿಗೊಳಿಸುತ್ತೇವೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಘೋಷಿಸಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ ಅವರು ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. CAA ಈ ದೇಶದ ಕಾನೂನು ಎಂದು ಹೇಳಿದ್ದಾರೆ. ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ನರೇಂದ್ರ ಮೋದಿಯವರು ಕಳೆದ 40 ವರ್ಷಗಳಿಂದ ಭಾರತ ದೇಶದ ಜನರಿಗಾಗಿ ಮಾತ್ರ ಕೆಲಸ ಮಾಡಿದ್ದಾರೆ. ಇದನ್ನು … Read more

ತೆರವು ಮಾಡಿದ ಜಾಗದಲ್ಲೇ ಹನುಮ ಧ್ವಜ ಹಾರಿಸಿದ ಸಂಸದ ಅನಂತ್ ಕುಮಾರ್ ಹೆಗಡೆ

ತೆರವು ಮಾಡಿದ ಜಾಗದಲ್ಲೇ ಹನುಮ ಧ್ವಜ ಹಾರಿಸಿದ ಸಂಸದ ಅನಂತ್ ಕುಮಾರ್ ಹೆಗಡೆ

ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಹನುಮ ಧ್ವಜ ತೆರವು ಮಾಡಿದ ಸ್ಥಳದಲ್ಲೇ ಮತ್ತೆ ಹನುಮ ಧ್ವಜವನ್ನು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದಲ್ಲಿ ನಡೆದಿದೆ. ಅನಧಿಕೃತವಾಗಿ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ತೆಂಗಿನಗುಂಡಿ ಗ್ರಾಮದಲ್ಲಿ ಕಟ್ಟಲಾಗಿದ್ದ ಧ್ವಜ ಕಟ್ಟೆ ಹಾಗೂ ವೀರ ಸಾವರ್ಕರ್ ಅವರ ಬೋರ್ಡ್ ಅನ್ನು ತೆರವು ಮಾಡಲಾಗಿತ್ತು. ಇದಕ್ಕೆ ಸ್ಥಳೀಯ ಹಿಂದೂ ಕಾರ್ಯಕರ್ತರು ಭಾರಿ ವಿರೋಧವನ್ನು ವ್ಯಕ್ತಪಡಿಸಿದ್ದರು. ಇದನ್ನು ಓದಿ: Maha Shivaratri 2024: ಶಿವರಾತ್ರಿ … Read more

Maha Shivaratri 2024: ಶಿವರಾತ್ರಿ ಮಹತ್ವ

Maha Shivaratri 2023: ಶಿವರಾತ್ರಿ ಮಹತ್ವ

Maha Shivaratri 2024: ಈ ವರ್ಷ ಶಿವರಾತ್ರಿಯುಮಾರ್ಚ್ 8 ಶುಕ್ರವಾರದಂದು ಬಂದಿದೆ. ಶಿವರಾತ್ರಿಯು ಪ್ರತಿವರ್ಷ ಹುಣ್ಣಿಮೆಯ 14ನೇ ದಿನದಂದು ಸಂಭವಿಸುತ್ತದೆ. ಹಿಂದೂ ಪುರಾಣಗಳು ಹೇಳುವ ಪ್ರಕಾರ ಈ ದಿನವೇ ಶಿವ ತಾಂಡವ ನೃತ್ಯವಾಡಿದ್ದು. ಈ ದಿನದಂದೇ ಶಿವನು ಪಾರ್ವತೀ ದೇವಿಯನ್ನು ವರಿಸಿದ್ದನು ಎಂದು ಹೇಳುತ್ತಾರೆ. ಶಿವರಾತ್ರಿಯು ಮಹಾದೇವನಿಗೆ ಅತ್ಯಂತ ಪ್ರಿಯವಾದ ದಿನ. ಮಹಾಶಿವರಾತ್ರಿಯ ದಿನ ಶಿವನಿಗೆ ಪೂಜೆ ಮಾಡುವ ಭಕ್ತರಿಗೆ ವಿಶೇಷವಾಗಿ ಅನುಗ್ರಹ ನೀಡುತ್ತಾನೆ ಶಿವ. ಶಿವರಾತ್ರಿ ಹಬ್ಬದ ಆಚರಣೆ ಹಾಗೂ ಮಹತ್ವವನ್ನು ತಪ್ಪದೆ ತಿಳಿಯಿರಿ. ಮಹಾ … Read more

Maha Shivaratri 2024: ಶಿವರಾತ್ರಿ ಹಬ್ಬದ ಶುಭಾಶಯಗಳು

Maha Shivaratri 2023: ಶಿವರಾತ್ರಿ ಹಬ್ಬದ ಶುಭಾಶಯಗಳು

Maha Shivaratri 2024: ಮಹಾ ಶಿವರಾತ್ರಿಯು ಮಾರ್ಚ್ 8 ಶುಕ್ರವಾರದಂದು ಬಂದಿದೆ. ಶಿವರಾತ್ರಿಯನ್ನು ಭಾರತದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಭಕ್ತರು ಶಿವನ ದೇವಾಲಯಕ್ಕೆ ತೆರಳಿ ಶಿವನಿಗೆ ಇಷ್ಟವಾದ ವಸ್ತುಗಳನ್ನು ಸಮರ್ಪಿಸಿ ಶಿವನ ಆಶೀರ್ವಾದ ಪಡೆಯುತ್ತಾರೆ. ಶಿವರಾತ್ರಿಯ ದಿನ ನೀವು ಕೂಡ ದೇವಾಲಯಕ್ಕೆ ಭೇಟಿ ನೀಡಿ. ಹಾಗೆಯೆ ನಿಮ್ಮ ಮನೆಯವರಿಗೆ, ಗೆಳಯರಿಗೆ ಮಹಾಶಿವರಾತ್ರಿಗೆ ಶುಭಾಶಯಗಳನ್ನು ಕಳುಹಿಸಲು ಸಂದೇಶಗಳು ಈ ರೀತಿಯಾಗಿವೆ ನೋಡಿ. ಶಿವರಾತ್ರಿ ಹಬ್ಬದ ಶುಭಾಶಯಗಳು । Maha Shivaratri Wishes in Kannada 2024 ಮಹಾದೇವನು … Read more

ಟಾಟಾ ಕಂಪನಿ ವಿದ್ಯಾರ್ಥಿವೇತನ Tata Capital Scholarship 2024

ಟಾಟಾ ಕಂಪನಿ ವಿದ್ಯಾರ್ಥಿವೇತನ Tata Capital Scholarship 2024

Tata Capital Scholarship 2024 ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ . ಈ ವಿದ್ಯಾರ್ಥಿವೇತನವನ್ನು ಪ್ರಥಮ ಪಿಯುಸಿ ,ದ್ವಿತೀಯ ಪಿಯುಸಿ , ಪದವಿ, ಡಿಪ್ಲೋಮಾ ಅಥವಾ ಪೊಲಿಟೆಚ್ನಿಕ್ ಕೋಆರ್ಸಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಮತ್ತು ವಿದ್ಯಾರ್ಥಿಗಳಿಗೆ 12000 ಅಥವಾ ಬೋಧನಾ ಶುಲ್ಕದಲ್ಲಿ ೮೦% ಕಡಿತವನ್ನು ಮಾಡಲಾಗುತ್ತದೆ . ಅರ್ಹತೆ ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆಧಾಯವು 2.5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು. ಅಗತ್ಯವಾಧ ದಾಖಲೆಗಳು ವಿದ್ಯಾರ್ಥಿಯ ಪಾಸ್ಪೋರ್ಟ್ ಭಾವಚಿತ್ರ ಆಧಾಯ ಪ್ರಮಾಣ … Read more

Rameshwaram Cafe Bangalore Owner | The Rameshwaram Cafe Menu

Rameshwaram Cafe Bangalore Owner | The Rameshwaram Cafe Menu

Rameshwaram Cafe is one of the famous cafes in Bangalore. Are you craving a taste of South India? Look no further than Bangalore’s Rameshwaram Cafe. Founded in 2021 by the inspirational combination of Divya Raghavendra Rao and Raghavendra Rao, this cafe pays honor to Dr. APJ Abdul Kalam’s birthplace while also delivering a culinary trip … Read more

Mahindra Showroom Kumta

Mahindra Showroom Kumta

Mahindra Showroom Kumta. The New Mahindra Car Showroom in Kumta is located at Handigona. Mahindra Showroom Handigona [Kumta] is about 5 to 6 Kilometers from Kumta. This is a new Mahindra Car Showroom in Kumta. View in Google Maps

ವಿವಾದಕ್ಕೆ ಸಿಲುಕಿದ ಮಂಗಳೂರು ಕರ್ನಾಟಕ ಬ್ಯಾಂಕ್ Karnataka Bank

ವಿವಾದಕ್ಕೆ ಸಿಲುಕಿದ ಮಂಗಳೂರು ಕರ್ನಾಟಕ ಬ್ಯಾಂಕ್ Karnataka bank

ಕರ್ನಾಟಕ ಬ್ಯಾಂಕ್ [Karnataka Bank] 100 ವರ್ಷ ಪೂರ್ಣಗೊಳಿಸುತ್ತಿರುವ ಸಂಭ್ರಮದಲ್ಲಿದೆ. ಈ ಸಮಯದಲ್ಲಿ ಶತಮಾನೋತ್ಸವದ ಸಂಭ್ರಮಾಚರಣೆಗೆ ಒಂದು ಜಾಹಿರಾತನ್ನು ರೆಡಿ ಮಾಡಿತ್ತು. ಕರ್ನಾಟಕ ಬ್ಯಾಂಕ್ ನ ಈ ಜಾಹಿರಾತು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಜಾಹಿರಾತಿಗೆ ಈಗ ಅಲ್ಲಿನ ಜನರು ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಜಾಹಿರಾತು ಹಿಂದುತ್ವದ ವಿರುದ್ಧ ಇದೆ ಎಂದು ಅಲ್ಲಿನ ಜನರು ಆಕ್ರೋಶವನ್ನು ವ್ಯಕ್ತಪಡಿಸ್ತಾ ಇದ್ದಾರೆ. ಕರ್ನಾಟಕ ಬ್ಯಾಂಕ್ ಮಾಡಿರುವ ಈ ಜಾಹಿರಾತಿನಲ್ಲಿ ನಾಲ್ಕು ಜನ ಮಾಡೆಲ್ ಇದ್ದಾರೆ. ಆದರೆ ಆ ಮಾಡೆಲ್ … Read more

Bigg Boss Kannada 10 Winner: Vinay, Kartik, Sangeetha Sringeri

Bigg Boss Kannada 10 Winner: Vinay, Kartik, Sangeetha Sringeri

ಕನ್ನಡ ಕಿರುತೆರೆಯ ಪ್ರಸಿಧ್ಧ ರಿಯಾಲಿಟಿ ಶೋ ಬಿಗ್ ಬಾಸ್ ಈಗ ಕೊನೆಯ ಹಂತವನ್ನು ತಲುಪಿದೆ. ಈ ಸೀಸನ್ ಅಂದರೆ ಬಿಗ್ ಬಾಸ್ ಸೀಸನ್ 10 ರ ವಿನ್ನರ್ (Bigg Boss Kannada 10 Winner) ಯಾರಾಗ್ತಾರೆ ಅನ್ನೊ ಕುತೂಹಲ ಕರ್ನಾಟಕದ ಜನರಿಗೆ ಇದೆ. ಈ ಭಾರಿ ಅಂತೂ ಬಿಗ್ ಬಾಸ್ ಕಳೆದ ಬೇರೆಲ್ಲ ಸೀಸನ್ ಗಿಂತ ವಿಭಿನ್ನವಾಗಿತ್ತು ಅಂತ ಕಿಚ್ಚ ಸುದೀಪ್ ಅವರು ಸಹ ತಿಳಿಸಿದ್ದಾರೆ. ನಿನ್ನೆ ನಡೆದ ಎಲಿಮಿನೇಷನ್ ನಲ್ಲಿ ತುಕಾಲಿ ಸಂತು ಅವರು ಕಡಿಮೆ … Read more