Bigg Boss Kannada Season 11 Contestants: ಕೇಳಿಬಂದಿವೆ ಅಚ್ಚರಿ ಹೆಸರುಗಳು

bigg boss kannada season 11 contestants

Bigg Boss Kannada Season 11 Contestants: ಬಿಗ್ ಬಾಸ್ ಶುರು ಆದ್ರೆ ಸಾಕು ಎಲ್ಲರೂ ಆ ವಿಷಯದ ಬಗ್ಗೆನೇ ಮಾತನಾಡ್ತಾ ಇರ್ತಾರೆ . ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಸಹ ಬಿಗ್ ಬಾಸ್ ಸುದ್ದಿಗಳೇ ಹರಿದಾಡುತ್ತಾ ಇರುತ್ತದೆ. ಹಾಗಾದರೆ ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ ಯಾರೆಲ್ಲ ಬರುತ್ತಾರೆ ಅಂತ ನೋಡೋಣ ಬನ್ನಿ. ಬಿಗ್ ಬಾಸ್ ಕನ್ನಡ 11 ರ ಪ್ರೊಮೊವನ್ನು ಈಗಾಗಲೇ ಹೈದ್ರಾಬಾದ್ ನಲ್ಲಿ ಶೂಟಿಂಗ್ ಮಾಡಿದ್ದಾರೆ. ಹಾಗೆ ಎಲ್ಲಾ ಬಿಗ್ ಬಾಸ್ ಸೀಸನ್ … Read more

ಪುರುಷರಲ್ಲಿ ಕ್ಯಾನ್ಸರ್ ಪ್ರಮಾಣ ಶೇಕಡ 84ರಷ್ಟು ಹೆಚ್ಚಳ: ದುಪ್ಪಟ್ಟಾಗಲಿದೆ ಸಾವಿನ ಸಂಖ್ಯೆ ಎಂದ ಅಧ್ಯಯನ

Kannada health tips

ಕ್ಯಾನ್ಸರ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗೆ ಇದಕ್ಕೆ ಪೂರಕ ಎನ್ನುವಂತೆ ಹಲವಾರು ರೀತಿಯ ಹೊಸ ಹೊಸ ಅಧ್ಯಯನಗಳು ಕೂಡ ನಡಿತಾ ಇದೆ. ಇದೇ ವಿಷಯವಾಗಿ ನಡೆದಂತಹ ಒಂದು ಅಧ್ಯಯನ ಹೇಳಿದ ಪ್ರಕಾರ 2050 ರ ವೇಳೆಗೆ ಪುರುಷರಲ್ಲಿ ಕ್ಯಾನ್ಸರ್ ರೋಗ ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪೀರ್- ರಿವ್ಯೂಡ್ ಜರ್ನಲ್ ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ 2022 ರಿಂದ 2050ರ ನಡುವೆ ಕ್ಯಾನ್ಸರ್ ಸಮಸ್ಯೆ ಶೇಕಡ 84ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ. ಪುರುಷರಲ್ಲಿ … Read more

ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣನಿಗೆ ಈ ವಸ್ತುಗಳನ್ನು ಅರ್ಪಿಸಿ ಹಣದ ಹೊಳೆ ಹರಿಯುತ್ತದೆ

ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣನಿಗೆ ಈ ವಸ್ತುಗಳನ್ನು ಅರ್ಪಿಸಿ ಹಣದ ಹೊಳೆ ಹರಿಯುತ್ತದೆ

Sri Krishna Janmashtami 2024: ಭಗವಾನ್ ಶ್ರೀಕೃಷ್ಣ ಜನ್ಮ ವಾರ್ಷಿಕೋತ್ಸವವನ್ನು ಶ್ರಾವಣಮಾಸದ ಕೃಷ್ಣಪಕ್ಷದ ಅಷ್ಟಮಿ ದಿನದಂದು ಆಚರಣೆ ಮಾಡಲಾಗುತ್ತದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನ ಆರಾಧನೆ, ವಿಶೇಷವಾದಂತಹ ಪೂಜೆ ಹಾಗೂ ಉಪವಾಸವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಕೃಷ್ಣನ ಸ್ಮರಣಾರ್ಥ ಭಕ್ತರು ಮನೆಯಲ್ಲಿ ವಿವಿಧ ರೀತಿಯ ತಿಂಡಿಗಳನ್ನು ತಯಾರಿಸಿ ಶ್ರೀಕೃಷ್ಣನಿಗೆ ನೈವೇದ್ಯವನ್ನು ಅರ್ಪಣೆ ಮಾಡುತ್ತಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣನಿಗೆ ಅನ್ನವನ್ನು ನೈವೇದ್ಯ ಮಾಡುವುದು ಶ್ರೇಷ್ಠ ಹಾಗೂ ಇದು ವಿಶೇಷ ಮಹತ್ವವನ್ನು ಹೊಂದಿದೆ ಎಂದು ಹೇಳಲಾಗಿದೆ. ಶ್ರೀಕೃಷ್ಣನಿಗೆ … Read more

ಶನಿ ದೇವನ ಪ್ರಭಾವ ಈ ರಾಶಿ ಅವರಿಗೆಲ್ಲ 1.5 ತಿಂಗಳು ಐಶ್ವರ್ಯ ಯೋಗಗಳು ಲಭ್ಯ

ಶನಿ ದೇವನ ಪ್ರಭಾವ ಈ ರಾಶಿ ಅವರಿಗೆಲ್ಲ 1.5 ತಿಂಗಳು ಐಶ್ವರ್ಯ ಯೋಗಗಳು ಲಭ್ಯ

ಶನಿಯು ಗುರು ಗ್ರಹಕ್ಕೆ ಸೇರಿದ ಪೂರ್ವಭದ್ರ ನಕ್ಷತ್ರವನ್ನು ಪ್ರವೇಶಿಸಿ ಇನ್ನೂ ಒಂದೂವರೆ ತಿಂಗಳು ಅಂದರೆ ಅಕ್ಟೋಬರ್ ಎರಡನೇ ತಾರೀಖಿನವರೆಗೆ ಅದೇ ನಕ್ಷತ್ರದಲ್ಲಿ ಮುಂದುವರೆಯುತ್ತಾನೆ. ಇದರಿಂದಾಗಿ ಕೆಲವು ರಾಶಿಗಳಿಗೆ ತುಂಬಾನೇ ಒಳ್ಳೆಯ ಸಮಯ ಬಂದಿದೆ ಅಂತನೇ ಹೇಳಬಹುದು. ಐಶ್ವರ್ಯ ಯೋಗ, ಮಹಾ ಭಾಗ್ಯ ಯೋಗ ಬರುವ ಸಾಧ್ಯತೆ ತುಂಬಾನೇ ಇದೆ. ದಿನನಿತ್ಯದ ಆದಾಯದಲ್ಲಿ ಹೆಚ್ಚಳ, ಲಾಭದಲ್ಲಿ ಹೆಚ್ಚಳ, ಷೇರು ಮಾರ್ಕೆಟ್ ನಲ್ಲಿ ಲಾಭ, ಮಾರಾಟದಲ್ಲಿ ಹೆಚ್ಚಳ ಹಾಗೂ ಇತ್ಯಾದಿಗಳಲ್ಲಿ ಲಾಭ ಹೆಚ್ಚಾಗುವ ಸಾಧ್ಯತೆ ಇದೆ. ಮೇಷ ರಾಶಿ: ಧನ … Read more

Go Pravasa ಕಂಪನಿ ಆರಂಭಿಸಿದ Dr Bro

Gopravasa Owner

Go Pravasa ಎಂಬ ಹೆಸರನ್ನು ನೀವು Dr Bro ಅವರ ವಿಡಿಯೋದಲ್ಲಿ ನೋಡಿರಬಹದು. ಈಗ ಸೋಶಿಯಲ್ ಮೀಡಿಯಾದಲ್ಲಂತೂ ಎಲ್ಲಾ ಕಡೆ ಇದೆ ಪೋಸ್ಟ್ ವೈರಲ್ ಆಗ್ತಾ ಇದೆ. ಕರ್ನಾಟಕದಲ್ಲಿ ಡಾ ಬ್ರೋ ಅಂತಾನೆ ಪ್ರಸಿದ್ಧವಾಗಿರುವ ಗಗನ್ ಶ್ರೀನಿವಾಸ್ (Gagan Srinivas) ಈಗ ಹೊಸ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರವಾಸ ಮಾಡುವ ಮೂಲಕವೇ ಪ್ರಸಿದ್ಧರಾಗಿರುವ ಗಗನ್ ಈಗ ಬೆಂಗಳೂರಿನಲ್ಲಿ ಹೊಸ ಕಚೇರಿಯನ್ನ ಆರಂಭ ಮಾಡಿದ್ದಾರೆ. ವಿಜಯನಗರದಲ್ಲಿ Dr Bro, Go Pravasa ಹೆಸರಿನ ಕಚೇರಿಯನ್ನು ಆರಂಭ ಮಾಡಿದ್ದಾರೆ. ಆಗಸ್ಟ್ 15 … Read more

Who is Dr Bro | Dr Bro Gagan Srinivas | Dr Bro Real name

Dr Bro kannada Dr Bro Gagan Srinivas

Gagan Srinivas, the dynamic personality known as Dr Bro Kannada. At only 24 years old, this Bangalore native has carved out a name for himself in the internet environment by attracting an audience with his intriguing Kannada language. Let’s look at the fascinating details of Dr. Bro’s biography, from humble beginnings to becoming a YouTube … Read more

HESCOM RECRUITMENT 2024: 338 ಹುದ್ದೆಗಳು: ಡಿಪ್ಲೋಮಾ & ಪದವಿ ಆದವರು ಅರ್ಜಿ ಸಲ್ಲಿಸಿ

HESCOM RECRUITMENT 2024

HESCOM RECRUITMENT 2024: ಹುಬ್ಬಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ {HESCOM} ನಲ್ಲಿ 338 ಹುದ್ದೆಗಳು ಖಾಲಿ ಇದ್ದು. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಸ್ಕಾಂ ನಲ್ಲಿ ಲಭ್ಯವಿರುವ ಹುದ್ದೆಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನ ಮಾಡಲಾಗಿದೆ. ಪದವಿ ಮತ್ತು ಡಿಪ್ಲೋಮಾ ಮುಗಿಸಿದವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ . HESCOM ನಲ್ಲಿರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ದಾಖಲಾತಿಯನ್ನು ಪರಿಶೀಲನೆ ಮಾಡಿ ಅಭ್ಯರ್ಥಿಯ ಆಯ್ಕೆ ಮಾಡಲಾಗುತ್ತೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. … Read more

Uttara Kannada: ಸಿದ್ದಾಪುರದಲ್ಲಿ ಮಂಗನ ಕಾಯುವ ಉದ್ಯೋಗ: ತಿಂಗಳಿಗೆ 20 ಸಾವಿರ ವೇತನ

Uttara Kannada

Uttara Kannada: ಈ ರೀತಿನೂ ಒಂದು ಕೆಲಸ ಇರುತ್ತೆ ಅಂತ ಹಲವು ಜನರಿಗೆ ತಿಳಿದಿಲ್ಲ. ಇದು ಉತ್ತರ ಕನ್ನಡದ ಸಿದ್ದಾಪುರದಲ್ಲಿ ಹುಟ್ಟಿದ ಉದ್ಯೋಗ. ಹಾಗಾದರೆ ಈ ಕೆಲಸ ಯಾವ ರೀತಿ ಇರುತ್ತೆ ಅಂತ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. ಮಂಗನ ಕಾಯುವ ಉದ್ಯೋಗ ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಿದ್ದಾಪುರದ ಹಳ್ಳಿಗಳಲ್ಲಿ ಹಳ್ಳಿಗೊಬ್ಬರು ಮಂಗನ ಕಾಯುವ ಜನರಿದ್ದಾರೆ . ಹಳ್ಳಿಗಿರುವ 11- 20 ಮನೆಯವರು ತೀರ್ಮಾನ ಮಾಡಿ ಒಬ್ಬ ಗ್ರಾಮಸ್ಥನನ್ನು ಮಂಗನ ಕಾಯುವ ಕೆಲಸಕ್ಕೆ ನೇಮಕ … Read more

ಅಂಕೋಲಾ ಹೆದ್ದಾರಿಯಲ್ಲಿ ಗುಡ್ಡ ಕುಸಿತ 6 ಜನರ ಮೃತದೇಹ ಪತ್ತೆ

ಅಂಕೋಲಾ ಹೆದ್ದಾರಿಯಲ್ಲಿ ಗುಡ್ಡ ಕುಸಿತ Ankola hill Collapse

Ankola: ಉತ್ತರಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಬಳಿಯ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ಮೃತದೇಹ ಪತ್ತೆಯಾಗಿದೆ. ಇನ್ನುಳಿದವರ ಮೃತದೇಹಗಳಿಗಾಗಿ NDRF ಶೋಧ ಕಾರ್ಯ ಮುಂದುವರಿಸಿದೆ. ಈ ಘಟನೆಯಲ್ಲಿ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ಇಟ್ಟುಕೊಂಡಿದ್ದ ಒಂದೇ ಕುಟುಂಬದ ಲಕ್ಷ್ಮಣ್​ ನಾಯ್ಕ್, ಪತ್ನಿ ಶಾಂತಿ, ಪುತ್ರಿ ಅವಾಂತಿಕಾ ಹಾಗೂ ಪುತ್ರ ರೋಷನ್ ಸೇರಿ ಟ್ರಕ್​​​​ ಚಾಲಕನ ಶವ ಪತ್ತೆಯಾಗಿದೆ. ಈ ನಾಲ್ಕು ಜನರ ಮೃತದೇಹಗಳು ಗೋಕರ್ಣ ಸಮೀಪ … Read more

ರೋಗ ನಿವಾರಣೆಗೆ ಗೋಮೂತ್ರ । ಗೋಮೂತ್ರದ ಆರೋಗ್ಯ ಪ್ರಯೋಜನ ಕೇಳಿದರೆ ಅಚ್ಚರಿಪಡ್ತಿರಾ!

ರೋಗ ನಿವಾರಣೆಗೆ ಗೋಮೂತ್ರ

ಗೋಮೂತ್ರದಲ್ಲಿ 100 ಕ್ಕೂ ಅಧಿಕ ಹೆಚ್ಚು ಔಷಧಿಯ ಗುಣಗಳು ಇದೆ. ಹಿಂದೂ ಸಂಸ್ಕೃತಿಯಲ್ಲಿ ಗೋವಿಗೆ ಪ್ರಮುಖವಾದ ಸ್ಥಾನವನ್ನು ನೀಡಲಾಗಿದೆ. ಗೋವಿಗೆ ಮಾತೆಯ ಸ್ಥಾನವನ್ನು ನೀಡಲಾಗಿದೆ. ಹೆಚ್ಚಿನ ಜನರಿಗೆ ಹಸುವಿನಿಂದ ಸಿಗುವ ಹಾಲಿನ ಪ್ರಯೋಜನಗಳ ಬಗ್ಗೆ ಮಾತ್ರ ತಿಳಿದಿದೆ. ಆದ್ರೆ ಗೋಮೂತ್ರದ ಬಗ್ಗೆ ತಿಳಿದಿಲ್ಲ. ಗೋಮೂತ್ರದಲ್ಲಿ ಸೋಡಿಯಂ ಮತ್ತು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಡಿ ಇರುವುದು ಪತ್ತೆಯಾಗಿದೆ. ಇದು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇದರಲ್ಲಿ ಆಂಟಿವೈರಸ್ ಹಾಗೂ ಆಂಟಿಕ್ಯಾನ್ಸರ್ ಗುಣವಿದೆ. … Read more