ಶ್ರೀ ಕ್ಷೇತ್ರ ಗೋರೆಯ ಶ್ರೀ ಗುರುಪಾದುಕಾ ಮಂದಿರದಲ್ಲಿ ದಿನಾಂಕ 14/12/2021 ರ ಸಂಜೆ ಆಗಮಿಸಿದರು. ಶ್ರೀ ಸದಾನಂದ ಸ್ವಾಮಿಗಳವರ ಸಮಾಧಿಯ ಶ್ರೀ ಗುರುಮೂರ್ತಿ ಪೂರ್ಣಾಷ್ಟಬಂಧ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಂತರ 15/12/2021 ರಂದು ಶ್ರೀ ಗುರುಗಳ ಪಾದಪೂಜೆ ಹಾಗೂ ಶ್ರೀ ಗುರುಭಿಕ್ಷಾ ಸೇವೆ ನಡೆಯಿತು. ನಂತರ ಶ್ರೀಗಳ ಆಶೀರ್ವಚನ ಹಾಗೂ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು.
ನಂತರ ಮಧ್ಯಾಹ್ನ ಗೋರೆಯಲ್ಲಿರುವ ಕೆನರಾ ಎಕ್ಸಲೆನ್ಸ್ ಕಾಲೇಜಿಗೆ ಭೇಟಿ ನೀಡಿದ್ದರು.
Shri G G Hegde, Principal : Shri D N Bhat ಹಾಗೂ ಇತರ ಶಿಕ್ಷಕರು ಕಾರ್ಯಕ್ರಮದಲ್ಲಿದ್ದರು.
WhatsApp Group
Join Now
News: ROCK TV KANNADA